Join Us on : WhatsApp | Mobile app

Monday, March 3, 2025

ಪ್ರಮುಖ ಮಕ್ಕಳ ಸಾಹಿತಿಗಳ ಕಿರುಪರಿಚಯ

March 03, 2025 0
ಪ್ರಮುಖ ಮಕ್ಕಳ ಸಾಹಿತಿಗಳ ಕಿರುಪರಿಚಯ
 ಪ್ರಾಚೀನ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯವು ಹಲವಾರು ಸಾಹಿತ್ಯ ಪ್ರಕಾರಗಳ ಮೂಲಕ ತನ್ನ ಒಡಲನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಂತಹ ಸಾಹಿತಿಕ ಪ್ರಕಾರದಲ್ಲಿ ಒಂದು ಮಕ್ಕಳ ಸಾಹಿತ್ಯ. ’ಬೆಳೆಯುವ ಪೈರು ಮೊಳಕೆಯಲ್ಲಿಯೇ’ ಎಂಬಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರ, ನಡೆ ನುಡಿಗಳನ್ನು ರೂಡಿಸಿಕೊಳ್ಳುವಂತಾಗುವಲ್ಲಿ ಮಕ್ಕಳ ಸಾಹಿತ್ಯದ ಪಾತ್ರವು ಹಿರಿದಾದುದರಲ್ಲಿ ಎರಡು ಮಾತಿಲ್ಲ. ಬರಿ ಮಾತಿನಿಂದ ಏನೇ ಹೇಳಿದರು ಮಕ್ಕಳ ಮೇಲೆ ಅದು ಯಾವುದೇ ರೀತಿಯ ಪರಿಣಾಮಕಾರಿಯಾಗುವುದಿಲ್ಲ. ಬರಿ ಮಾತಿನ ಬದಲಿಗೆ ಕತೆ,...

ದ. ರಾ. ಬೇಂದ್ರೆಯವರು ಯಾರು? ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳೇನು?

March 03, 2025 0
ದ. ರಾ. ಬೇಂದ್ರೆಯವರು ಯಾರು? ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳೇನು?
 ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂದರೆ ಕನ್ನಡ ಸಾಹಿತ್ಯದ ನಿಜವಾದ ಸಾಕ್ಷಿ ಪ್ರಜ್ಞೆ.ನಾನು, ನೀನುಆನು, ತಾನುನಾಕೆ ನಾಕು ತಂತಿಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 31ನೆ ಜನವರಿ 1896ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು. ತಾಯಿ ಅಂಬೂ ತಾಯಿ. ತಂದೆಯವರು ತೀರಿಕೊಂಡ ಮೇಲೆ ತನ್ನ ಇನ್ನೊಬ್ಬ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೇಂದ್ರೆಯವರ ಬಡಕುಟುಂಬ ಆಸರೆ ಪಡೆಯಿತು. ಚಿಕ್ಕಪ್ಪನ ಆಶ್ರಯದಲ್ಲಿಯೇ ಬಿ.ಎ. ವರೆಗಿನ ಅಭ್ಯಾಸ, ಪುಣೆಯ...

Saturday, January 11, 2025

ಕನ್ನಡ ಗಾದೆಗಳು

January 11, 2025 0
ಕನ್ನಡ ಗಾದೆಗಳು
 ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.ಶರೀರಕ್ಕೆ...

Friday, January 10, 2025

ಕನ್ನಡದ ಕವಿ ಚಕ್ರವರ್ತಿಗಳು

January 10, 2025 0
ಕನ್ನಡದ ಕವಿ ಚಕ್ರವರ್ತಿಗಳು
1) ಪಂಪ :ಸುಮಾರು 600 ವರ್ಷಗಳ ಹಿಂದೆ ಪುಣ್ಯಶ್ರವ ಚಂಪೂ ಕೃತಿ ರಚಿಸಿದ ನಾಗರಾಜ ಎಂಬ ಕವಿ ಬರೆದ ಸ್ತುತಿ ಪದ್ಯವಿದುಜಗತ್ತಿನ ಮಹಾಕವಿಗಳ ತಾರಾಗಣದಲ್ಲಿ ಪಂಪನಿಗೆ ಅಗ್ರಸ್ಥಾನ ಸಲ್ಲುತ್ತದೆ.ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ಬರೆದಿದ್ದರೂ ಅದರ ನಕಲಲ್ಲ ಪ್ರಬುದ್ಧ ಪ್ರಜ್ಞೆಯ ಪರಿಪಕ್ವ ಅನುಭವವಿದೆ.ಈ ಸತ್ವತೆಯಲ್ಲಿ ಬರೆದ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯವು ಅವನಿಗಿದ್ದ ಬಿರುದುಗಳಾದಕವಿತಾಗುಣಾ ರ್ಣವ',ಸುಕವಿಜನಮಾನಕೊತ್ತಂಸಹಂಸ೦.ಸಂಸಾರಸಾರೋದಯಂ'ಸರಸ್ವತೀ ಮಣಿಹಾರಂಇದೇ ಮೊದಲಾದ ಬಿರುದುಗಳನ್ನು ಆಧರಿಸಿ ನೋಡಿದಾಗ ಅವನ ವ್ಯಕ್ತಿತ್ವ ದರ್ಷಣಕ್ಕೆ ಸೂಕ್ತವಾಗಿವೆ.ಅವನ...

Thursday, January 9, 2025

ಕನ್ನಡದ ರಾಷ್ಟ್ರ ಕವಿಗಳು ಮತ್ತು ಸಾಹಿತಿಗಳ ಕಾವ್ಯನಾಮಗಳು

January 09, 2025 0
ಕನ್ನಡದ ರಾಷ್ಟ್ರ ಕವಿಗಳು ಮತ್ತು ಸಾಹಿತಿಗಳ ಕಾವ್ಯನಾಮಗಳು
 ಕನ್ನಡದ ರಾಷ್ಟ್ರ ಕವಿಗಳುಎಂ ಗೋವಿಂದ ಪೈ ಮದ್ರಾಸ್ 1949ಕುವೆಂಪು ಕರ್ನಾಟಕ 1964ಜಿ.ಎಸ್.ಶಿವರುದ್ರಪ್ಪ ಕರ್ನಾಟಕ ೨೦೦೬ಸಾಹಿತಿಗಳ ಕಾವ್ಯನಾಮಗಳು1 ಅಜ್ಜಂಪುರ ಸೀತಾರಾಂ - ಆನಂದ2 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ3 ಅರಗದ ಲಕ್ಷ್ಮಣರಾವ್ - ಹೊಯ್ಸಳ4 ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ5 ಆದ್ಯರಂಗಾಚಾರ್ಯ - ಶ್ರೀರಂಗ6 ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್7 ಕೆ.ವಿ.ಪುಟ್ಟಪ್ಪ - ಕುವೆಂಪು8 ಕುಂಬಾರ ವೀರಭದ್ರಪ್ಪ - ಕುಂವೀ9 ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ10...
Page 1 of 3312333Next